ನಾಪೋಕ್ಲು, ನ. ೧: ಭಾರತೀಯ ಮಿಶ್ರ ಸಮರ ಕಲೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ನ್ಯಾಷನಲ್ ಸ್ಟೆçöÊಕಿಂಗ್ ಎಂ.ಎA.ಎ. ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮಂಡೇಟಿರ ಭುವನ್ ಬೋಜಣ್ಣ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ಜರ್ಮನಿಯಲ್ಲಿ ನಡೆಯಲಿರುವ ಅಂರ‍್ರಾಷ್ಟಿçÃಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಮರ ಕಲೆಯಲ್ಲಿ ರಾಷ್ಟç ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಮೊದಲ ವ್ಯಕ್ತಿಯಾಗಿರುವ ಇವರು, ಮಂಡೇಟಿರ ಸೋಮಣ್ಣ ಮತ್ತು ತಾರಾ ಸೋಮಣ್ಣ ಅವರ ಪುತ್ರ.