ಶನಿವಾರಸಂತೆ, ಜು. ೨೩: ಮೈಸೂರಿನ ೨ನೇ ಶತಮಾನದ ರಾಯಭಾರಿ ಲಯನ್ಸ್ ಕ್ಲಬ್ ಆಫ್ ಮೈಸೂರು ರಾಯಭಾರಿ ಕ್ಲಬ್‌ನ ಇನ್ಸಾ÷್ಟಲೇಶನ್ ಕಾರ್ಯಕ್ರಮದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮದ ಲಯನ್ಸ್ ಸದಸ್ಯರುಗಳಾದ ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಕೆ.ಎನ್. ಕಾರ್ಯಪ್ಪ, ಟಿ.ಆರ್. ಕೇಶವಮೂರ್ತಿ, ಎಸ್.ಜಿ. ನರೇಶ್‌ಚಂದ್ರ ಹಾಗೂ ಶ್ರೀನಿವಾಸ್ ಭಾಗವಹಿಸಿದ್ದರು.