ವಿಶೇಷ ವರದಿ: ಎನ್.ಎನ್. ದಿನೇಶ್ *ಗೋಣಿಕೊಪ್ಪ, ಜು. ೧ ಮತ್ತಿಗೋಡು ಕಂಠಾಪುರ ಆನೆ ಶಿಬಿರದ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ನಿತ್ಯ ೨೦೦ ಕೆ.ಜಿಗೂ ಹೆಚ್ಚು ಆಹಾರ ಭಕ್ಷಿಸುವ ಆನೆಗಳ ಡೊಳ್ಳು ಹೊಟ್ಟೆಗೆ ಸಮರ್ಪಕವಾಗಿ ಆಹಾರ ಪೂರೈಕೆಯ ವ್ಯತ್ಯಾಸದಿಂದ ಆನೆಗಳು ನಿಧಾನವಾಗಿ ತೂಕ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಇಲಾಖೆಯಿಂದ ಆನೆಗೆ ನೀಡುವ ಬೆಲ್ಲ, ಹುರುಳಿ, ಹುಲ್ಲು, ರಾಗಿ ಸೇರಿದಂತೆ ವಿಶೇಷ ವರದಿ: ಎನ್.ಎನ್. ದಿನೇಶ್ ಗೋಣಿಕೊಪ್ಪ, ಜು. ೧ ಮತ್ತಿಗೋಡು ಕಂಠಾಪುರ ಆನೆ ಶಿಬಿರದ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ನಿತ್ಯ ೨೦೦ ಕೆ.ಜಿಗೂ ಹೆಚ್ಚು ಆಹಾರ ಭಕ್ಷಿಸುವ ಆನೆಗಳ ಡೊಳ್ಳು ಹೊಟ್ಟೆಗೆ ಸಮರ್ಪಕವಾಗಿ ಆಹಾರ ಪೂರೈಕೆಯ ವ್ಯತ್ಯಾಸದಿಂದ ಆನೆಗಳು ನಿಧಾನವಾಗಿ ತೂಕ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.ಇಲಾಖೆಯಿಂದ ಆನೆಗೆ ನೀಡುವ ಬೆಲ್ಲ, ಹುರುಳಿ, ಹುಲ್ಲು, ರಾಗಿ ಸೇರಿದಂತೆ (ಮೊದಲ ಪುಟದಿಂದ) ಅಸಮರ್ಥರಾಗಿವರೇ ಅಥವಾ ಇಲಾಖೆಯ ಅಧಿಕಾರಿಗಳೇ ಈ ಬಗ್ಗೆ ಕಾಳಜಿ ಹೊಂದದೇ ನಿರ್ಲಕ್ಷ÷್ಯ ತಾಳಿರುವರೇ ಎಂಬ ಪ್ರಶ್ನೆ ಕಾಡುತ್ತಿದೆ. ಆನೆಗಳ ಆಹಾರದ ಗುಣಮಟ್ಟ ಮತ್ತು ಸಮರ್ಪಕವಾಗಿ ವಿತರಿಸುವ ಕಾರ್ಯವನ್ನು ನಿಭಾಯಿಸುವ ಉಪ ವಲಯ ಅರಣ್ಯಾಧಿಕಾರಿಯ ಕರ್ತವ್ಯ ಪಾಲನೆಯಲ್ಲಿಯ ದೋಷವೇ ಆನೆಗಳ ಅರೆಹೊಟ್ಟೆಯಲ್ಲಿ ನರಳಲು ಕಾರಣ ಎಂಬ ಅನುಮಾನ ಕಾಡುತ್ತಿದೆ. ಬಹು ಗಾತ್ರದ ಆಕಾರವನ್ನು ಹೊಂದಿರುವ ಆನೆಗೆ ಹೊಟ್ಟೆ ತುಂಬಲು ನಿತ್ಯ ಸಾವಿರಗಟ್ಟಲೆ ಆಹಾರದ ಅವಶ್ಯಕತೆ ಇದೆ. ಆದರೆ, ಅಧಿಕಾರಿಗಳ ನಿರ್ಲಕ್ಷ÷್ಯ ದೊಡ್ಡ ಮಟ್ಟಿಗೆ ಅರೆಕಾಸಿನ ಮಜ್ಜಿಗೆ ಎಂಬAತಾಗಿದೆ. ಇದರಿಂದ ಆನೆಗಳು ಹಸಿವಿನಿಂದ ಕಂಗೆಡುವ ಪ್ರಮಯ ಎದುರಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಆನೆಗೆ ತಕ್ಕಷ್ಟು ಆಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.