ಗೋಣಿಕೊಪ್ಪಲು, ಮೇ ೨೫: ಯುವತಿಯ ಮೇಲೆ ಲೈಂಗಿಕ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿರುವ ಶಾಸಕ ರಮೇಶ್, ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರೆÀ ಕೇಚಮಾಡ ಸರಿತಾ ಪೂಣಚ್ಚ ಆಗ್ರಹಿಸಿದ್ದಾರೆ.

ಅಮಾಯಕ ಹೆಣ್ಣು ಮಗಳಿಗೆ ಕೆಲಸದ ಆಮಿಷ ತೋರಿಸಿ ನಂತರ ತನಗೆ ಬೇಕಾದ ರೀತಿಯಲ್ಲಿ ಯುವತಿಯನಕೇಂದ್ರದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ಇರುವ ಸಂಶಯ ವ್ಯಕ್ತಪಡಿಸಿದ ವರ್ತಕರು ತಮಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯುವಂತೆ ಮನವಿ ಮಾಡಿದರು.

ಇದನ್ನು ಗಮನಿಸಿ ಕುಶಾಲನಗರ ಖಾಸಗಿ ಬಸ್ ನಿಲ್ದಾಣದ ಆವರಣ ದಲ್ಲಿ ಬುಧವಾರದಿಂದ (ಇಂದು) ಬೆಳಗ್ಗೆ ೧೦. ರಿಂದ ಸಂಜೆ ೩ ರ ತನಕ ವರ್ತಕರಿಗೆ ಗಂಟಲು ದ್ರವ ಪರೀಕ್ಷಾ ಕೇಂದ್ರ ತೆರೆಯಲು ನಿರ್ಧರಿಸಲಾಯಿತು ಎಂದು ಜೈವರ್ಧನ್ ತಿಳಿಸಿದ್ದಾರೆ.Ä್ನ ಬಳಕೆ ಮಾಡಿಕೊಂಡ ಇವರು ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ.

ರಾಜ್ಯದ ಮುಖ್ಯಮಂತ್ರಿಗಳು ಕೂಡಲೆ ಇವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಹಾಗೂ ಆರೋಪಿತರನ್ನು ಪೊಲೀಸರು ಕೂಡಲೆ ಬಂಧಿಸಬೇಕು ಎಂದು ಸರಿತಾ ಆಗ್ರಹಿಸಿದ್ದಾರೆ.