ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಾಡು ಬಸವೇಶ್ವರ ಸ್ವಾಮಿಯ ಪೂಜಾ ಕಾರ್ಯಕ್ರಮವು ಬಸವ ಜಯಂತಿಯ ಅಂಗವಾಗಿ ಸರಳವಾಗಿ ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಬಸವರಾಜು ಪೂಜಾ ಕೈಂಕರ್ಯವನ್ನು ನಂಜುಂಡಸ್ವಾಮಿ ನೆರವೇರಿಸಿದರು.