ಗೋಣಿಕೊಪ್ಪ ವರದಿ, ಏ. ೭: ದೇವನೂರು ಗ್ರಾಮದ ಅರಮಣಮಾಡ ಕೃಷ್ಣ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಮಂಗಳವಾರ ರಾತ್ರಿ ಕೊಟ್ಟಿಗೆ ಸಮೀಪ ದಾಳಿ ನಡೆಸಿದೆ. ಇದರಿಂದಾಗಿ ಹಸು ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಸ್ಥಳಕ್ಕೆ ಸ್ಥಳೀಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಣಿಕೊಪ್ಪ ವರದಿ, ಏ. ೭: ದೇವನೂರು ಗ್ರಾಮದ ಅರಮಣಮಾಡ ಕೃಷ್ಣ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಮಂಗಳವಾರ ರಾತ್ರಿ ಕೊಟ್ಟಿಗೆ ಸಮೀಪ ದಾಳಿ ನಡೆಸಿದೆ. ಇದರಿಂದಾಗಿ ಹಸು ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಸ್ಥಳಕ್ಕೆ ಸ್ಥಳೀಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.