ಗೋಣಿಕೊಪ್ಪ ವರದಿ, ಏ. ೧: ರಾಷ್ಟಿçÃಯ ಶಾಸ್ತಿçÃಯ ನೃತ್ಯ ಅಕಾಡೆಮಿ ವತಿಯಿಂದ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ೩೮ನೇ ರಾಷ್ಟಿçÃಯ ಶಾಸ್ತಿçÃಯ ನೃತ್ಯೋತ್ಸವದಲ್ಲಿ ಕೊಡಗಿನ ಕಲಾವಿದರು ಪ್ರದರ್ಶನ ನೀಡಿದರು.

ನ್ಯಾಷನಲ್ ಕ್ಲಾಸಿಕಲ್ ಗೋಣಿಕೊಪ್ಪ ವರದಿ, ಏ. ೧: ರಾಷ್ಟಿçÃಯ ಶಾಸ್ತಿçÃಯ ನೃತ್ಯ ಅಕಾಡೆಮಿ ವತಿಯಿಂದ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ೩೮ನೇ ರಾಷ್ಟಿçÃಯ ಶಾಸ್ತಿçÃಯ ನೃತ್ಯೋತ್ಸವದಲ್ಲಿ ಕೊಡಗಿನ ಕಲಾವಿದರು ಪ್ರದರ್ಶನ ನೀಡಿದರು.

ನ್ಯಾಷನಲ್ ಕ್ಲಾಸಿಕಲ್ ಅಕಾಡೆಮಿ ಕೊಡಗು ಜಿಲ್ಲಾಧ್ಯಕ್ಷೆ ಪ್ರೇಕ್ಷಾ ಅಶೋಕ್‌ಭಟ್ ಹಾಗೂ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ತಂಡದ ಕಲಾವಿದರಾದ ಗ್ರೀಷ್ಮಾ, ಸ್ಪಂದನಾ, ಸಿಂಚನ, ನಿಹಾರಿಕ, ರೀತ್, ಅನಿತ, ದಿಶಿಕ, ಸಮೀಕ್ಷಾ, ತನಿಷ್ಕಾ ಭಾಗವಹಿಸಿ ಮಂಜುನಾಥ ರಾಷ್ಟಿçÃಯ ಪ್ರಶಸ್ತಿ ಪಡೆದುಕೊಂಡರು.

ಪೀಠಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ವಿದೂಷಿ ಡಾ. ಸ್ವಾತಿ ಪಿ. ಭಾರದ್ವಾಜ್, ರಾಷ್ಟಿçÃಯ ಶಾಸ್ತಿçÃಯ ನೃತ್ಯ ಅಕಾಡೆಮಿ ಅಧ್ಯಕ್ಷೆ ಕೆ.ಆರ್. ಅನಿತಾ ಭಾಗವಹಿಸಿದ್ದರು.