ಕಡಂಗ, ಮಾ. ೮: ಕೊಟ್ಟೋಳಿಯ ಹೆಚ್.ಎಸ್. ಫ್ರೆಂಡ್ಸ್À್ಸ÷ವತಿಯಿAದ ಕೊಟ್ಟೋಳಿ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಎಡಪಾಲ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.

ಹೊದವಾಡ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಜಿಲ್ಲೆಯ ಹದಿನಾರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು.

ಬಿಜೆಪಿ ಮುಖಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯಅಚ್ಚಪಂಡ ಮಹೇಶ್, ಗುಂಡಿಕೆರೆ ಜಮಾಅತ್ ಅಧ್ಯಕ್ಷ ಎಂಎ ಹೊದವಾಡ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಜಿಲ್ಲೆಯ ಹದಿನಾರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು.

ಬಿಜೆಪಿ ಮುಖಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯಅಚ್ಚಪಂಡ ಮಹೇಶ್, ಗುಂಡಿಕೆರೆ ಜಮಾಅತ್ ಅಧ್ಯಕ್ಷ ಎಂಎ ಅಬ್ಬಾಸ್, ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷೆ ಶೀಲಾ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಜಾಕ್, ಪವಿತ್ರ, ತಾಯಮ್ಮ, ಪರಮೇಶ್ವರ, ರಾಮಯ್ಯ, ಕಾಂಗ್ರೆಸ್ ಮುಖಂಡರಾದ ಉಮ್ಮಣಕಂಡ ರಪೀಕ್ ಇನ್ನಿತರರು ಇದ್ದರು.

- ನೌಫಲ್ ಕಡಂಗ