ಕುಶಾಲನಗರ, ಮಾ. ೬: ಕುಶಾಲನಗರ ಜೆಸಿಐ ಕಾವೇರಿ ಮತ್ತು ಜನೌಷಧಿ ಕೇಂದ್ರದ ಆಶ್ರಯದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರ ನಡೆಯಿತು. ವಾಸವಿ ಸಭಾಂಗಣದಲ್ಲಿ ನಡೆದ ಶಿಬಿರಕ್ಕೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್ ಚಾಲನೆ ನೀಡಿದರು. ವೈದ್ಯರಾದ ಡಾ. ಪ್ರತಾಪ್, ಡಾ. ಶಿವಕುಮಾರ್ ಆರೋಗ್ಯ ತಪಾಸಣೆ ನಡೆಸಿದರು.

ಈ ಸಂದರ್ಭ ಜೆಸಿಐ ಅಧ್ಯಕ್ಷ ಮಂಜುನಾಥ್, ಮಹಿಳಾ ವಿಭಾಗದ ನಡೆಯಿತು. ವಾಸವಿ ಸಭಾಂಗಣದಲ್ಲಿ ನಡೆದ ಶಿಬಿರಕ್ಕೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್ ಚಾಲನೆ ನೀಡಿದರು. ವೈದ್ಯರಾದ ಡಾ. ಪ್ರತಾಪ್, ಡಾ. ಶಿವಕುಮಾರ್ ಆರೋಗ್ಯ ತಪಾಸಣೆ ನಡೆಸಿದರು.

ಈ ಸಂದರ್ಭ ಜೆಸಿಐ ಅಧ್ಯಕ್ಷ ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಮೀನಾ ಮಂಜುನಾಥ್, ವಲಯ ಅಧ್ಯಕ್ಷ ಪ್ರವೀಣ್, ನಿಕಟಪೂರ್ವ ಅಧ್ಯಕ್ಷ ಕೆ.ಡಿ. ಪ್ರಶಾಂತ್, ಜನೌಷಧಿ ಕೇಂದ್ರದ ಹರೀಶ್, ಆರ್ಯವೈಶ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಅಶೋಕ್‌ಕುಮಾರ್ ಮತ್ತಿತರರು ಇದ್ದರು.