*ಸಿದ್ದಾಪುರ, ಮಾ. ೬: ಸಕಾಲದಲ್ಲಿ ತೆರಿಗೆ ಪಾವತಿಸದ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ನಿರ್ಣಯ ಕೈಗೊಂಡಿದೆ.

ಗ್ರಾ.ಪA ಅಧ್ಯಕ್ಷೆ ಬಿ.ಎಸ್.ಅನಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಪಂಚಾಯ್ತಿ ವ್ಯಾಪ್ತಿ ಯಲ್ಲಿರುವ ಕೆಲವು ಹೋಂಸ್ಟೇಗಳು ಗ್ರಾ.ಪಂ.ಗೆ ತೆರಿಗೆ ಪಾವತಿಸದೆ ನಿರ್ಲಕ್ಷö್ಯ ವಹಿಸಿರುವ ಬಗ್ಗೆ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, *ಸಿದ್ದಾಪುರ, ಮಾ. ೬: ಸಕಾಲದಲ್ಲಿ ತೆರಿಗೆ ಪಾವತಿಸದ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ನಿರ್ಣಯ ಕೈಗೊಂಡಿದೆ.

ಗ್ರಾ.ಪA ಅಧ್ಯಕ್ಷೆ ಬಿ.ಎಸ್.ಅನಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಪಂಚಾಯ್ತಿ ವ್ಯಾಪ್ತಿ ಯಲ್ಲಿರುವ ಕೆಲವು ಹೋಂಸ್ಟೇಗಳು ಗ್ರಾ.ಪಂ.ಗೆ ತೆರಿಗೆ ಪಾವತಿಸದೆ ನಿರ್ಲಕ್ಷö್ಯ ವಹಿಸಿರುವ ಬಗ್ಗೆ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, *ಸಿದ್ದಾಪುರ, ಮಾ. ೬: ಸಕಾಲದಲ್ಲಿ ತೆರಿಗೆ ಪಾವತಿಸದ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ನಿರ್ಣಯ ಕೈಗೊಂಡಿದೆ.

ಗ್ರಾ.ಪA ಅಧ್ಯಕ್ಷೆ ಬಿ.ಎಸ್.ಅನಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಪಂಚಾಯ್ತಿ ವ್ಯಾಪ್ತಿ ಯಲ್ಲಿರುವ ಕೆಲವು ಹೋಂಸ್ಟೇಗಳು ಗ್ರಾ.ಪಂ.ಗೆ ತೆರಿಗೆ ಪಾವತಿಸದೆ ನಿರ್ಲಕ್ಷö್ಯ ವಹಿಸಿರುವ ಬಗ್ಗೆ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು,