ಗೋಣಿಕೊಪ್ಪ ವರದಿ, ಮಾ. ೬: ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷರಾಗಿ ಬಾನಂಡ ಪ್ರಥ್ಯು, ಉಪಾಧ್ಯಕ್ಷರಾಗಿ ಪಾಡಿಯಮ್ಮಂಡ ಮುರಳಿ, ಕಾರ್ಯದರ್ಶಿಯಾಗಿ ಪುತ್ತಾಮನೆ ಅನಿಲ್ ಪ್ರಸಾದ್, ಖಜಾಂಜಿಯಾಗಿ ಮನ್ನಕಮನೆ ರಾಜು ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಅಮ್ಮತ್ತೀರ ರಾಜೇಶ್, ಬಾನಂಡ ಅಶೋಕ್, ಹೆಮ್ಮಚ್ಚಿನಮನೆ ರವಿ, ಮನ್ನಕಮನೆ ಲೌಲಿ, ಹೆಮ್ಮಚ್ಚಿಮನೆ ರಮ್ಯ, ಬಲ್ಯಂಡ ಯಮುನಾ, ನೆರೆಯಂಡಮ್ಮAಡ ಜನಾರ್ಧನ್ ಆಯ್ಕೆಯಾದರು. ಶನಿವಾರ ಅಖಿಲ ಅಮ್ಮಕೊಡವ ಸಮಾಜದಲ್ಲಿ ಆಯ್ಕೆ ನಡೆಯಿತು.