ಮಡಿಕೇರಿ, ಫೆ. ೨೪: ಕುಶಾಲನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ವಿಶೇಷ ಕಲಾತಂಡಗಳ ಪ್ರದರ್ಶನ ಇತ್ತೀಚೆಗೆ ಜರುಗಿತು.

ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಪಠಕುಣಿತ, ಪೂಜಾಕುಣಿತ, ಕೊಡವ ವಾದ್ಯ ಮಂಗಳವಾದ್ಯ, ತಮಟೆ ವಾದನ, ನಂದಿಧ್ವಜ ಮಂಗಳವಾದ್ಯ ಮತ್ತಿತರ ಕಲಾ ತಂಡಗಳ ಮೆರವಣಿಗೆ ನಡೆಯಿತು.