ಕೂಡಿಗೆ, ಫೆ. ೨೨: ಶಿರಂಗಾಲ ಗ್ರಾಮದ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಸಮೀಪದ ಮರ ಹತ್ತಿರ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿ ರಘು (೩೫) ಮೂಲತ: ಶಿರಂಗಾಲ ಗ್ರಾಮದವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಬೆಂಗಳೂರುವಿನಲ್ಲಿ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಬAಧಿಕರಿAದ ಪ್ರಕರಣ ದಾಖಲಾಗಿದೆ.