ಮಡಿಕೇರಿ, ಜ. ೧೮ : ಹೇರೂರು ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾಗಿ ಬಿ.ಎಸ್. ವಸಂತ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಲೋಕೇಶ್ , ಕಾರ್ಯದರ್ಶಿಯಾಗಿ ನಂಜೇಗೌಡ, ಸಹಕಾರ್ಯದರ್ಶಿಯಾಗಿ ಹರಿ ಚರಣ್, ಸದಸ್ಯರಾಗಿ ಜಿ.ಎ. ಗಣೇಶ್, ಕೆ.ಪಿ. ಉಮೇಶ್, ಬಿ.ಎನ್. ಉದಯ, ಕೆ.ಎಸ್. ರಮೇಶ್, ಟಿ.P.ೆ ಗಣೇಶ್, ಹೆಚ್.ಬಿ. ಶ್ರೀಕಂಠಮೂರ್ತಿ, ಸಿ. ಅರುಣ್ ಕುಮಾರ್, ಸಿ.ಕೆ. ಡಿಸಂತ್ ಕುಮಾರ್, ಬಿ.ಎಸ್. ದನುಪಾಲ ಆಯ್ಕೆಯಾಗಿದ್ದಾರೆ.