ಮಡಿಕೇರಿ. ಜ. ೭: ಮಡಿಕೇರಿ ಇನ್ನರ್ ವೀಲ್ಗೆ ಇನ್ನರ್ ವೀಲ್ ಜಿಲ್ಲಾ ಅಧ್ಯಕ್ಷೆ ವಾರಿಜ ಜಗದೀಶ್ ಅಧಿಕೃತ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಜಲಮೂಲ ಸಂರಕ್ಷಣೆಯೊAದಿಗೆ ಜಲ ಉಪಯೋಗಿ ಯೋಜನೆ ಜಾರಿಗೊಳಿಸುವಿಕೆ, ಇ-ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡುವ ಯೋಜನೆ ರೂಪಿಸುವಿಕೆ ಮುಂತಾದ ಮತ್ತಷ್ಟು ಯೋಜನೆಗಳನ್ನು ಇನ್ನರ್ ವೀಲ್ ವತಿಯಿಂದ ಜಾರಿಗೊಳಿಸಲು ಸಾಧ್ಯವಿದೆ ಎಂದು ವಾರಿಜ ಜಗದೀಶ್ ಸಲಹೆ ನೀಡಿದರು.
ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ದಿವ್ಯ ಮುತ್ತಣ್ಣ ಮಾತನಾಡಿ, ಮಡಿಕೇರಿ. ಜ. ೭: ಮಡಿಕೇರಿ ಇನ್ನರ್ ವೀಲ್ಗೆ ಇನ್ನರ್ ವೀಲ್ ಜಿಲ್ಲಾ ಅಧ್ಯಕ್ಷೆ ವಾರಿಜ ಜಗದೀಶ್ ಅಧಿಕೃತ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಜಲಮೂಲ ಸಂರಕ್ಷಣೆಯೊAದಿಗೆ ಜಲ ಉಪಯೋಗಿ ಯೋಜನೆ ಜಾರಿಗೊಳಿಸುವಿಕೆ, ಇ-ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡುವ ಯೋಜನೆ ರೂಪಿಸುವಿಕೆ ಮುಂತಾದ ಮತ್ತಷ್ಟು ಯೋಜನೆಗಳನ್ನು ಇನ್ನರ್ ವೀಲ್ ವತಿಯಿಂದ ಜಾರಿಗೊಳಿಸಲು ಸಾಧ್ಯವಿದೆ ಎಂದು ವಾರಿಜ ಜಗದೀಶ್ ಸಲಹೆ ನೀಡಿದರು.
ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ದಿವ್ಯ ಮುತ್ತಣ್ಣ ಮಾತನಾಡಿ, ವೀಲ್ ವಾರ್ತಾ ಸಂಚಿಕೆಯನ್ನು ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಟಿ. ಗಣಪತಿ ಅನಾವರಣ ಗೊಳಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಹಿರಿಯ ಸದಸ್ಯೆ ಡಾ. ಜಯಲಕ್ಷಿ ್ಮÃ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು.
ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ರವಿ, ಇನ್ನರ್ ವೀಲ್ ಕಾರ್ಯದರ್ಶಿ ಶ್ವೇತಾ ಪೂಣಚ್ಚ ವೇದಿಕೆಯಲ್ಲಿದ್ದರು.
ಡಾ. ಶುಭಾ ರಾಜೇಶ್, ರಶ್ಮಿ ಪ್ರವೀಣ್, ಪವಿತ್ರ ನೆವಿನ್, ನಮಿತಾ ರೈ, ಜ್ಯುಬಿ ಗಣಪತಿ, ಲಲಿತಾ ರಾಘವನ್, ವಿಜಯಲಕ್ಷ್ಮಿ, ಸುಮಾ ತಿಮ್ಮಯ್ಯ, ಕಾರ್ಯಕ್ರಮ ನಿರ್ವಹಿಸಿದರು. ಲಕ್ಷಿ ್ಮÃ ಭಟ್ ಪ್ರಾರ್ಥಿಸಿದರು.
ಇನ್ನರ್ ವೀಲ್ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.