ವೀರಾಜಪೇಟೆ, ಜ. ೪: ಸಮಾಜ ಸೇವೆಯಲ್ಲಿ ವಕೀಲ ವೃತ್ತಿಯೂ ಒಂದಾಗಿದ್ದು, ವಕೀಲ ವೃತ್ತಿಯಲ್ಲಿ ಅನುಭವ ಪಡೆದಾಗ ಅದರಲ್ಲಿ ಅರಿವಾಗುತ್ತದೆ. ವಕೀಲ ವೃತ್ತಿಯಲ್ಲಿರುವ ಅವಕಾಶಗಳು ಬೇರೆಲ್ಲೂ ಸಿಗುವುದಿಲ್ಲ. ವೃತ್ತಿಯಲ್ಲಿ ಮೌಲ್ಯ ಅಳವಡಿಸಿಕೊಂಡರೆ ಸಮಾಜ ಗೌರವಿಸುತ್ತದೆ ಎಂದು ಸಮುಚ್ಚಯ ನ್ಯಾಯಾಲಯಗಳ ಅಪರ ಜಿಲ್ಲಾ ಮತ್ತು ಸೆಷನ್ಸ್ ವೀರಾಜಪೇಟೆ, ಜ. ೪: ಸಮಾಜ ಸೇವೆಯಲ್ಲಿ ವಕೀಲ ವೃತ್ತಿಯೂ ಒಂದಾಗಿದ್ದು, ವಕೀಲ ವೃತ್ತಿಯಲ್ಲಿ ಅನುಭವ ಪಡೆದಾಗ ಅದರಲ್ಲಿ ಅರಿವಾಗುತ್ತದೆ. ವಕೀಲ ವೃತ್ತಿಯಲ್ಲಿರುವ ಅವಕಾಶಗಳು ಬೇರೆಲ್ಲೂ ಸಿಗುವುದಿಲ್ಲ. ವೃತ್ತಿಯಲ್ಲಿ ಮೌಲ್ಯ ಅಳವಡಿಸಿಕೊಂಡರೆ ಸಮಾಜ ಗೌರವಿಸುತ್ತದೆ ಎಂದು ಸಮುಚ್ಚಯ ನ್ಯಾಯಾಲಯಗಳ ಅಪರ ಜಿಲ್ಲಾ ಮತ್ತು ಸೆಷನ್ಸ್ ವಾಗಿ ಹೋರಾಡಿದ್ದಾರೆ. ನ್ಯಾಯಾಲಯದಲ್ಲಿಯೂ ವಕೀಲರ ಸೇವೆ ಹಿರಿಮೆ ಹಾಗೂ ಗೌರವದಿಂದ ಕೂಡಿದೆ ಎಂದರು.
ವಕೀಲರ ದಿನಾಚರಣೆಯ ಅಂಗವಾಗಿ ಸಮುಚ್ಚಯ ನ್ಯಾಯಾಲ ಯದ ಹಿರಿಯ ವಕೀಲರುಗಳಾದ ಎಂ.ಕೆ.ಪೂವಯ್ಯ, ಮಾತಂಡ ಎ. ರಮೇಶ್, ಬಿ. ಬಿ. ನಾಣಯ್ಯ, ಸಿ.ಸಿ.ಪ್ರಿನ್ಸ್ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶ ರಾದ ಎನ್.ವಿ. ಕೋನಪ್ಪ, ಅಡಿಷನಲ್ ನ್ಯಾಯಾಲಯದ ನ್ಯಾಯಾಧೀಶೆಯರಾದ ಮಹಾಲಕ್ಷಿö್ಮ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎA.ನAಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲ ಪ್ರಥಮ್ ಸ್ವಾಗತಿಸಿದರು. ಮಾದಪ್ಪ ವಂದಿಸಿದರು.