ಮಡಿಕೇರಿ, ಡಿ. ೩೧: ಶ್ರೀಮಂಗಲ ನಾಡು ಕೊಡವ ಸಮಾಜದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಉಮ್ಮತ್ತಾಟ್ ಪಡಿಪು ಶಿಬಿರದ ಸಮಾರೋಪ ಸಮಾರಂಭ ತಾ. ೨೯ ರಂದು ಸಮಾಜದ ಆವರಣದಲ್ಲಿ ನಡೆಯಿತು. ಕಾಳಿಮಾಡ ಸೀಮಾ ಪ್ರಶಾಂತ್ ಹಾಗೂ ಚಂಗುಲAಡ ಲಿಖಿತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದು, ಶ್ರೀಮಂಗಲ ವ್ಯಾಪ್ತಿಯ ಮಹಿಳೆಯರು, ಮಡಿಕೇರಿ, ಡಿ. ೩೧: ಶ್ರೀಮಂಗಲ ನಾಡು ಕೊಡವ ಸಮಾಜದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಉಮ್ಮತ್ತಾಟ್ ಪಡಿಪು ಶಿಬಿರದ ಸಮಾರೋಪ ಸಮಾರಂಭ ತಾ. ೨೯ ರಂದು ಸಮಾಜದ ಆವರಣದಲ್ಲಿ ನಡೆಯಿತು. ಕಾಳಿಮಾಡ ಸೀಮಾ ಪ್ರಶಾಂತ್ ಹಾಗೂ ಚಂಗುಲAಡ ಲಿಖಿತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದು, ಶ್ರೀಮಂಗಲ ವ್ಯಾಪ್ತಿಯ ಮಹಿಳೆಯರು,