ಮಡಿಕೇರಿ, ಜ. ೧: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗಿನ ಪೊಲೀಸ್ ಅಧಿಕಾರಿಗೆ ೨೦೧೯ನೇ ಸಾಲಿನ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿರುವ ಜಿಲ್ಲೆಯವರೇ ಆದ ಮಡಿಕೇರಿ, ಜ. ೧: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗಿನ ಪೊಲೀಸ್ಅಧಿಕಾರಿಗೆ ೨೦೧೯ನೇ ಸಾಲಿನ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿರುವ ಜಿಲ್ಲೆಯವರೇ ಆದ (ಮೊದಲ ಪುಟದಿಂದ)ಸನ್ಮಾನಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಈ ಹಿಂದೆ ರಾಷ್ಟçಪತಿ ಪದಕಕ್ಕೆ ಭಾಜನರಾಗಿರುವ ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್, ೨೦೧೮ರಲ್ಲಿ ಮುಖ್ಯಮಂತ್ರಿ ಪದಕ ಗಳಿಸಿರುವ ಕುಶಾಲನಗರ ಎಸ್‌ಐ ಮಹೇಶ್ ಹಾಗೂ ಇದೀಗ ೨೦೧೯ರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಅನೂಪ್ ಮಾದಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಎಸ್‌ಪಿ ಕ್ಷಮಾಮಿಶ್ರಾ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.