ಮಡಿಕೇರಿ, ನ. 28: ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿ¯್ಲÁ ಘಟಕ ಶ್ರೀಮಂಗಲ ವತಿಯಿಂದ ಕೊಡಗಿನ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಜಿ¯್ಲÁಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿ¯್ಲÁಧಿಕಾರಿ ಕಚೇರಿಯಲ್ಲಿ ಜಿ¯್ಲÁಧಿಕಾರಿ ಅನೀಸ್ ಕಣ್ಮಣಿ ಜಾಯï ಅವರನ್ನು ಭೇಟಿ ಮಾಡಿದ ರೈತರು ಜಿ¯್ಲÉಯ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ರೈತ ಸಂಘ, ಹಸಿರು ಸೇನೆ ಜಿ¯್ಲÁಧ್ಯP್ಷÀ ಚಿಮ್ಮಂಗಡ ಗಣೇಶ್, ಪ್ರಸ್ತಕ ಸಾಲಿನಲ್ಲಿ ಫಸಲಿಗೆ ಬಂದ ಬೆಳೆ ಉದುರಿ ಹೋಗಿದ್ದು, ಭಾರಿ ನಷ್ಟ ಉಂಟಾಗಿದೆ. ಆದರಿಂದ ಎ¯್ಲÁ ಮಡಿಕೇರಿ, ನ. 28: ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿ¯್ಲÁ ಘಟಕ ಶ್ರೀಮಂಗಲ ವತಿಯಿಂದ ಕೊಡಗಿನ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಜಿ¯್ಲÁಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿ¯್ಲÁಧಿಕಾರಿ ಕಚೇರಿಯಲ್ಲಿ ಜಿ¯್ಲÁಧಿಕಾರಿ ಅನೀಸ್ ಕಣ್ಮಣಿ ಜಾಯï ಅವರನ್ನು ಭೇಟಿ ಮಾಡಿದ ರೈತರು ಜಿ¯್ಲÉಯ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ರೈತ ಸಂಘ, ಹಸಿರು ಸೇನೆ ಜಿ¯್ಲÁಧ್ಯP್ಷÀ ಚಿಮ್ಮಂಗಡ ಗಣೇಶ್, ಪ್ರಸ್ತಕ ಸಾಲಿನಲ್ಲಿ ಫಸಲಿಗೆ ಬಂದ ಬೆಳೆ ಉದುರಿ ಹೋಗಿದ್ದು, ಭಾರಿ ನಷ್ಟ ಉಂಟಾಗಿದೆ. ಆದರಿಂದ ಎ¯್ಲÁ ಕೊಡಗಿನಾದ್ಯಂತ ಭತ್ತ, ಕಾಫಿ, ಮೆಣಸು, ಅಡಿಕೆ, ಬಾಳೆ ಇತರ ಬೆಳೆ ಖರೀದಿಸಲು ಪಂಚಾಯಿತಿ ಪರವಾನಗಿ ಪತ್ರ ಇಲ್ಲದೇ ವ್ಯಾಪಾರ ನಡೆಸಬಾರದು, ಪ್ರತಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂದೆ ವಸ್ತುವಿನ ದರ ಫಲಕ ಇಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ಜಿ¯್ಲÉಯಲ್ಲಿ ಮಾಂಸ, ಮೀನುಗಳಿಗೆ ಪರಿಷ್ಕøತ ದರ ನಿಗದಿಪಡಿಸಿ, ಜಿ¯್ಲÁದ್ಯಂತ ಏಕರೂಪ ದರ ನಿಗದಿಪಡಿಸಲು ಆದೇಶಿಸಬೇಕು. ಬಿ.ಎಸ್.ಎನ್.ಎಲï. ಮತ್ತು ಇತರ ನೆಟ್ವರ್ಕ್ ಇಲ್ಲದೇ ಶಾಲಾ ಮಕ್ಕಳಿಗೆ ಅನ್ಲೈನ್ ತರಗತಿಗಳಿಗೆ ಬಹಳ ತೊಂದರೆಯಾಗಿದೆ. ಮತ್ತು ಬ್ಯಾಂಕಿನಲ್ಲಿ ಹಣ ಮತ್ತು ಕೆಲಸಗಳಿಗೆ ನೆಟ್ವರ್ಕ್ ಇಲ್ಲದೇ ತೊಂದರೆಯಾಗಿದೆ. ಇದನ್ನು ಮನಗಂಡು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿ ರೈತರು ಮನವಿ ಮಾಡಿದರು.
ಈ ಸಂದರ್ಭ ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆಯ ಸಂಚಾಲಕ ಕಳ್ಳಿಚಂಡ ಧನು, ಪ್ರದಾನ ಕಾರ್ಯದರ್ಶಿ ರಾಜಪ್ಪ ಹಾಗೂ ಇತರ ರೈತ ಮುಖಂಡರು ಇದ್ದರು.