ಶ್ರೀಮಂಗಲ, ಅ. 30: ಕೇಂದ್ರ ಸರ್ಕಾರದ ಭೂ ಸುಧಾರಣೆ ಕಾಯ್ದೆ ಮತ್ತು ಆರ್.ಎಂ.ಸಿ. ತಿದ್ದುಪಡಿ ಕಾಯ್ದೆ ಕಾರ್ಯಕ್ರಮ ಪೆÇನ್ನಂಪೇಟೆಯ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಅಡ್ಡಂಡ ನಿಲನ್ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಕೋಟೇರ ಕಿಶನ್ ಉತ್ತಪ್ಪ ಮತ್ತು ಮೂಕಳೇರ ಮಧು ಕುಮಾರ್, ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಪೆÇನ್ನಂಪೇಟೆ ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೂಕಳೇರ ದಿಲ್ ಕುಮಾರ್, ತಾಲೂಕು ಸಮಿತಿಯ ಸದಸ್ಯರಾದ ಮುದ್ದಿಯಡ ಮಂಜು ಗಣಪತಿ, ಬೊಟ್ಟಂಗಡ ದಶಮಿ, ಕೃಷಿ ಮೋರ್ಚಾದ ಉಪಾಧ್ಯಕ್ಷ ಮಾಚೀಮಡ ಮಧು, ಕಾರ್ಯದರ್ಶಿ ತೊರೀರ ನವೀನ್, ಕೆ.ಬಿ. ವಿನು, ಅಮ್ಮತೀರ ಸುರೇಶ್, ಮಹೇಶ್, ವಿಜು ಪಕ್ಷದ ಕಾರ್ಯಕರ್ತರು ಹಾಜರಿದ್ದರು.