ನಾಪೆÉÇೀಕ್ಲು, ಅ. 29 : ಕಂಗಾಂಡ ಪಾಪು ಕಾಳಯ್ಯ ಅವರ ನಿಧನಕ್ಕೆ ನಾಪೆÉÇೀಕ್ಲು ಚೇಂಬರ್ ಆಫ್ ಕಾಮರ್ಸ್ ಮತ್ತು ಗ್ರಾಮ ಪಂಚಾಯತ್, ಕಂಗಾಣಂಡಕೇರಿ ಅಭಿವೃದ್ಧಿ ಸಮಿತಿಯು ಸಂತಾಪ ಸೂಚಿಸಿದರು.

ಮೃತರ ಗೌರವಾರ್ಥ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಒಂದು ಗಂಟೆಯ ಕಾಲ ಮುಚ್ಚಿ ಸಂತಾಪ ಸೂಚಿಸಲಾಯಿತು. ಮೃತ ಪಾಪು ಕಾಳಯ್ಯ ನಾಪೆÉÇೀಕ್ಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ, ವಲಯ ಬಿ.ಜೆ.ಪಿ.ಯ ಅಧ್ಯಕ್ಷರಾಗಿ, ಶ್ರೀ ರಾಮ ಟ್ರಸ್ಟ್ ಶಾಲೆಯ ಸ್ಥಾಪಕ ಟ್ರಸ್ಟಿಯಾಗಿ, ಕಾರ್ಯನಿರ್ವಹಿಸಿದ್ದರು.