ಮಡಿಕೇರಿ, ಅ. 12: ತಾ. 11 ರಂದು ಕೊಡಗು ಗೌಡ ಸಮಾಜ ಮೈಸೂರಿನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು, ರಾಷ್ಟ್ರಪತಿ ಸುª್ಟ್ರ್ರ ಪ್ರಶಸ್ತಿ ಪುರಸ್ಕøತ ಡಿ.ವೈ.ಎಸ್.ಪಿ. ಶೈಲೇಂದ್ರ ಅವರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.