ಕೂಡಿಗೆ, ಅ. 3: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮ ಸಮೀಪದ ಕಾಲೋನಿಯಲಿ ವಾಸವಿದ್ದ ಹನುಮನಾಯಕ (55) ಎಂಬವರು ಮಲ್ಲೇನಹಳ್ಳಿ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ಮುಖ್ಯ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಹಾರಂಗಿ ಎಡದಂಡೆಯ ಕಲ್ಲುಕೆರೆಯ ಹತ್ತಿರ ಸಿಕ್ಕಿದೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕನ್ನು ಅಗಲಿದ್ದಾರೆ. ಪ್ರಕರಣವು ಕುಶಾಲನಗರ ಗ್ರಾಮಾಂತರ ಪೆÇೀಲಿಸ್ ಠಾಣೆಯಲ್ಲಿ ದಾಖಲಾಗಿದೆ.