ಗೋಣಿಕೊಪ್ಪ ವರದಿ, ಸೆ. 25: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಭೆÉೀಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ ಟಿ.ಟಿ. ಇಂಜೆಕ್ಷನ್ ಕೊರತೆ ಇದ್ದುದನ್ನು ಪರಿಶೀಲಿಸಿ ಇಂಜೆಕ್ಷನ್ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಂಡರು. ಸ್ಥಳೀಯರಿಗೆ ತೊಂದರೆಯಾಗದಂತೆ ಸೇವೆ ನೀಡಲು ಇರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭ ವೈದ್ಯೆ ಡಾ. ದಾಕ್ಷಾಯಿಣಿ, ಕಾನೂರು ಗ್ರಾ.ಪಂ. ಪಿಡಿಒ ಸತೀಶ್‍ಕುಮಾರ್, ಮಾಜಿ ಅಧ್ಯಕ್ಷ ಕುಂಞÂಮಾಡ ರಮೇಶ್ ಇದ್ದರು.