ನಾಪೆÇೀಕ್ಲು, ಸೆ. 17 : ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದ ನಿವಾಸಿ ಚಿಮ್ಮಂಡ ಕೆ. ತಿಮ್ಮಯ್ಯ ಅವರ ವಾಸದ ಮನೆ ಅಪಾಯದಂಚಿನಲ್ಲಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಮನೆಯು ಬಿರುಕು ಬಿಟ್ಟಿತ್ತು. ಪ್ರಸಕ್ತ ವರ್ಷ ಮನೆಯ ಅಡಿಪಾಯದವರೆಗೆ ಭಾರೀ ಭೂಕುಸಿತವಾಗಿದ್ದು, ಕುಟುಂಬಸ್ಥರು ಆತಂಕದ ನಡುವೆ ವಾಸಿಸುತ್ತಿದ್ದಾರೆ.