ಸೋಮವಾರಪೇಟೆ, ಆ. 28: ಇಲ್ಲಿನ ಹಿರಿಯ ವಕೀಲ ಎಸ್.ಎಸ್. ಮನೋಹರ್ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜ್ವೀರ್ಸಿಂಗ್ ವರ್ಮಾ ಅವರು, ಈ ನೇಮಕಾತಿಗೊಳಿಸಿ ಪ್ರಮಾಣ ಪತ್ರ ನೀಡಿದ್ದಾರೆ.
ಸೋಮವಾರಪೇಟೆ, ಆ. 28: ಇಲ್ಲಿನ ಹಿರಿಯ ವಕೀಲ ಎಸ್.ಎಸ್. ಮನೋಹರ್ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜ್ವೀರ್ಸಿಂಗ್ ವರ್ಮಾ ಅವರು, ಈ ನೇಮಕಾತಿಗೊಳಿಸಿ ಪ್ರಮಾಣ ಪತ್ರ ನೀಡಿದ್ದಾರೆ.