ನಾಪೆÇೀಕ್ಲು, ಆ. 25 : ನಾಲ್ಕುನಾಡು ರಕ್ತದಾನಿಗಳ ಸಂಘ ಮತ್ತು ಕಲ್ಲುಮೊಟ್ಟೆ ಅಂಬೇಡ್ಕರ್ ಯುವಕ ಸಂಘದ ಆಶ್ರಯದಲ್ಲಿ ಕಲ್ಲುಮೊಟ್ಟೆ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ರಕ್ತದಾನ ಮಾಡಿದರು.