ಮಡಿಕೇರಿ, ಆ. 25: ರಾಜ್ಯ ಬಿಜೆಪಿ ಕೃಷಿ ಮೋರ್ಚಾದ ಕಾರ್ಯದರ್ಶಿಯಾಗಿ ಮಡಿಕೇರಿಯ ಡಾ. ಬಿ.ಸಿ. ನವೀನ್ ಕುಮಾರ್ ನೇಮಕಗೊಂಡಿದ್ದಾರೆ. ರಾಜ್ಯ ಬಿಜೆಪಿ ಎಸ್ ಟಿ.ಮೋರ್ಚಾ ಕಾರ್ಯದರ್ಶಿ ಯಾಗಿ ಕೂಡಿಗೆಯ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್. ಮಂಜುಳಾ ನೇಮಕಗೊಂಡಿದ್ದಾರೆ.