ನಾಪೆÇೀಕ್ಲು, ಆ. 16: ನಾಲ್ಕುನಾಡು ರಕ್ತದಾನಿಗಳ ಸಂಘ ಮತ್ತು ಕಲ್ಲುಮೊಟ್ಟೆ ಅಂಬೇಡ್ಕರ್ ಯುವಕ ಸಂಘದ ಆಶ್ರಯದಲ್ಲಿ ತಾ. 17 ರಂದು (ಇಂದು) ಕಲ್ಲುಮೊಟ್ಟೆ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ದಾನಿಗಳು ಸಹಕರಿಸುವಂತೆ ಆಯೋಜಕರು ಕೋರಿದ್ದಾರೆ.