ನಾಪೆÇೀಕ್ಲು, ಆ. 12: ಈ ಬಾರಿಯ ಮಳೆ ಗಾಳಿಯಿಂದಾಗಿ ಕೈಕಾಡು ಗ್ರಾಮದ ಪೇರಿಯಂಡ ಮೋಹನ್ ಎಂಬವರ ಮನೆಯು ಕುಸಿದು ಬಿದ್ದಿದ್ದು ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾ.ಪಂ. ಸದಸ್ಯೆ ಉಮಾಪ್ರಭು ಮತ್ತಿತರರು ಧಾವಿಸಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.