ಗೋಣಿಕೊಪ್ಪಲು, ಜೂ.28: ಹುದಿಕೇರಿ ಕೊಡವ ಸಮಾಜದ ನೂತನ ಅಧÀ್ಯಕ್ಷರಾಗಿ ಮೀದೇರಿರ ನವೀನ್ ಆಯ್ಕೆಯಾಗಿದ್ದಾರೆ.ಪಂಚಾಯಿತಿ ಸದಸ್ಯರಾಗಿ,ಕಾಂಗ್ರೆಸ್ ಪಕ್ಷದ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ನವೀನ್ ಇದೀಗ ಕೊಡವ ಸಮಾಜದ ಅಧÀ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲು, ಜೂ.28: ಹುದಿಕೇರಿ ಕೊಡವ ಸಮಾಜದ ನೂತನ ಅಧÀ್ಯಕ್ಷರಾಗಿ ಮೀದೇರಿರ ನವೀನ್ ಆಯ್ಕೆಯಾಗಿದ್ದಾರೆ.ಪಂಚಾಯಿತಿ ಸದಸ್ಯರಾಗಿ,ಕಾಂಗ್ರೆಸ್ ಪಕ್ಷದ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ನವೀನ್ ಇದೀಗ ಕೊಡವ ಸಮಾಜದ ಅಧÀ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.