ಗೋಣಿಕೊಪ್ಪಲು, ಜೂ.9 : ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲೆಯ ವಿರಾಜಪೇಟೆ ಮಂಡಲದ ಉಪಾಧ್ಯಕ್ಷರುಗಳಾಗಿ ಟಿ.ಶೆಟ್ಟಿಗೇರಿ ಗ್ರಾಮದ ಮಚ್ಚಮಾಡ ಸುಮಂತ್, ಗೋಣಿಕೊಪ್ಪಲುವಿನ ರಾಣಿ ನಾರಾಯಣ, ಶ್ರೀಮಂಗಲದ ಚೋಕಿರ ಕಲ್ಪನ,ಗೋಣಿಕೊಪ್ಪಲುವಿನ ಸಿ.ಕೆ.ಬೋಪಣ್ಣ, ಬೇಗೂರುವಿನ ಚೊಡುಮಾಡ ಶ್ಯಾಮ್ ಪೂಣಚ್ಚ, ಕೈಕೇರಿಯ ಕುಪ್ಪಂಡ ಗಿರಿ ಪೂವಣ್ಣ, ನೇಮಕಗೊಂಡಿದ್ದಾರೆ. ಉಳಿದಂತೆ ಪ್ರ.ಕಾರ್ಯದರ್ಶಿಗಳಾಗಿ ಕೊಣಗೇರಿಯ ಅಜ್ಜಿಕುಟ್ಟೀರ ಪ್ರವೀಣ್,ಮಗ್ಗುಲದ ವಾಟೇರಿರ ಬೋಪಣ್ಣ, ಕಾರ್ಯದರ್ಶಿ ಗಳಾಗಿ ಕುಟ್ಟಂದಿಯ ಅಪ್ಪಂಡೇರಂಡ ಭವ್ಯ,ಪೆÇನ್ನಪ್ಪಸಂತೆಯ ಆದೇಂಗಡ ಚಂಗಪ್ಪ,ಐಮಂಗಲದ ಸ್ಮಿತಾ ಪ್ರಕಾಶ್, ವಿ.ಬಾಡಗದ ಅಮ್ಮಣಿಚಂಡ ರಂಜಿ, ಕಾನೂರುವಿನ ವೈ.ಎಂ.ಪ್ರಕಾಶ್, ಪೆÇನ್ನಂಪೇಟೆಯ ರಜಿನಿ, ಕೋಶಾಧÀ್ಯಕ್ಷರಾಗಿ ಕೋತುರುವಿನ ಕಾಡ್ಯಮಾಡ ಭರತ್, ಕಾರ್ಯಾಲಯ ಕಾರ್ಯದರ್ಶಿಗಳಾಗಿ ಮಂಚಳ್ಳಿಯ ಚೋಡುಮಾಡ ದಿನೇಶ್ ಆಯ್ಕೆಗೊಂಡಿದ್ದಾರೆ ಎಂದು ಬಿಜೆಪಿಯ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ತಿಳಿಸಿದ್ದಾರೆ.