ಇಂದು ರಂಜಾನ್ ಆಚರಣೆ

ವೀರಾಜಪೇಟೆ, ಮೇ 27: ತಾ. 28 ರಂದು (ಇಂದು) ಕೊರೊನಾ ವಾರಿಯರ್ಸ್ ಬೆಂಬಲ ಕೂಟದ, ವೀರಾಜಪೇಟೆಯ ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಹಾಗೂ ಜನತಾದಳದ ತಾಲೂಕು ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ ಹಾಗೂ ಎಸ್.ಹೆಚ್. ಮೈನುದ್ದೀನ್ ಇವರುಗಳಿಂದ ಕೊರೊನಾ ವಾರಿಯರ್ಸ್‍ರೊಂದಿಗೆ ರಂಜಾನ್ ಆಚರಣೆ ನಡೆಯಲಿದೆ.ರ್ಧೆ