ನಾಪೆÇೀಕ್ಲು: ಮೂತ್ರಕೋಶದ ತೊಂದರೆಯಿಂದ ಮೈಸೂರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಪೆÇೀಕ್ಲುವಿನ ಪತ್ರಕರ್ತ ಕುಂದೈರಿರ ಎಂ. ರಮೇಶ್ ಅವರ ಚಿಕಿತ್ಸಾ ವೆಚ್ಚಕ್ಕಾಗಿ ನಾಪೆÇೀಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘವು ಚಾಲಕರು ಮತ್ತು ದಾನಿಗಳಿಂದ ಸಂಗ್ರಹಿಸಿದ 23,050 ರೂ.ಗಳನ್ನು ರಮೇಶ್ ಅವರ ಕುಟುಂಬದ ಪಟ್ಟೇದಾರ ಕುಂದೈರಿರ ರಾಜು ದೇವಯ್ಯ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಸಹ ಕಾರ್ಯದರ್ಶಿ ಜಕ್ರೀಯಾ, ಮಹೇಶ್, ಪಿ.ವಿ. ಪ್ರಭಾಕರ್ ಇದ್ದರು.