ಸಿದ್ದಾಪುರ, ಏ. 29: ಮಾಲ್ದಾರೆ ಜನಪರ ಸಂಘಟನೆಯ ವತಿಯಿಂದ ಮಾಲ್ದಾರೆ ಹಾಗೂ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಅವರೆಗುಂದ ಗ್ರಾಮಗಳಲ್ಲಿನ ವಿಶೇಷಚೇತನರಿಗೆ ಹಾಗೂ ಬಡ ಕುಟುಂಬಗಳಿಗೆ ತರಕಾರಿ ಕಿಟ್ ನೀಡಲಾಯಿತು. ಈ ಸಂದರ್ಭ ಜನಪರ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.