ನಾಪೆÇೀಕ್ಲು, ಏ. 16: ವಿಷು ಹಬ್ಬದ ಪ್ರಯುಕ್ತ ದೇವಾಟ್ ಪರಂಬು ನರಮೇಧ ದುರಂತದಲ್ಲಿ ಅಗಲಿದ ದಿವ್ಯಾತ್ಮ ಗಳಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಪುಷ್ಪಾಂಜಲಿ ಅರ್ಪಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭ ಸಿ.ಎನ್.ಸಿ. ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಮಂಡೆಪಂಡ ಮನೋಜ್ ಮಂದಣ್ಣ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ ಇದ್ದರು.