ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಕರೆ ಮಡಿಕೇರಿ, ಏ. 12: ಜಿಲ್ಲೆಯಲ್ಲಿ ಇರುವ ಅಶಕ್ತ ಜಾನಪದ ಕಲಾವಿದರು ನೆರವಿಗೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ. ಅನಂತಶಯನ ಕೋರಿಕೊಂಡಿದ್ದಾರೆ.ಪಿಂಚಣಿ ಪಡೆಯುತ್ತಿರುವ ಕಲಾವಿದರನ್ನು ಹೊರತುಪಡಿಸಿ ಆರ್ಥಿಕವಾಗಿ ತೀರ ಹಿಂದುಳಿದಿರುವ ಕಲಾವಿದರು ತಾ.16ರ ಒಳಗೆ ವಾಟ್ಸಪ್ ಮೂಲಕ ನಿಗದಿತ ಅರ್ಜಿ ಪಡೆದು ದಾಖಲೆ ಕಳುಹಿಸುವಂತೆ ಸೂಚಿಸಲಾಗಿದೆ.
ಅಶಕ್ತ ಕಲಾವಿದರ ನೆರವಿಗೆ ರಾಜ್ಯ ಸರಕಾರ ಮುಂದಾಗುವುದಾಗಿ ಭರವಸೆ ನೀಡಿದ್ದು, ಜಾನಪದ ಕಲಾವಿದರನ್ನೂ ಪರಿಗಣಿಸಲು ರಾಜ್ಯಾಧ್ಯಕ್ಷ ತಿಮ್ಮೇಗೌಡ ಅವರು ಕನ್ನಡ ಸಂಸ್ಕøತಿ ಇಲಾಖೆ ಸಚಿವ ಸಿ.ಟಿ. ರವಿ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ.
ಅರ್ಹ ಕಲಾವಿದರಿಗೆ ಕಿಟ್ಗಳು, ಮಾಸ್ಕ್ ಹಾಗೂ ಇತರ ಸೌಲಭ್ಯ ಒದಗಿಸುವ ಯತ್ನ ನಡೆದಿದೆ.
ಕೂಡಲೇ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.
1.
ಮೊ. 9886181613
2.
3. ಅನಿಲ್ ಎಚ್.ಟಿ., ಅಧ್ಯಕ್ಷರು, ಮಡಿಕೇರಿ ತಾಲೂಕು ಘಟಕ,
ಮೊ. 9844060174
4.
ಮೊ. 9886933467
5.
6.
7.
8.
ಮೊ. 9480529024
9.
10.
ಮೊ. 9141692556
11.