ಶನಿವಾರಸಂತೆ, ಏ. 11: ಹಾಸನದಿಂದ ಯಸಳೂರು ಮಾರ್ಗವಾಗಿ ಶನಿವಾರಸಂತೆಗೆ ಬರುವ ಆನೆ ಗೇಟ್ ಮಾರ್ಗವನ್ನು ಕಿರುಬಿಳಾಹ ಗ್ರಾಮದ ಗ್ರಾಮಸ್ಥರು ಮಣ್ಣು ಸುರಿದು ಬಂದ್ ಮಾಡಿದ್ದಾರೆ.

ಹಾಸನದಿಂದ ಯಸಳೂರು ಮಾರ್ಗವಾಗಿ ಬಂದ ವಾಹನಗಳು ಚಂಗಡಹಳ್ಳಿ ಚೆಕ್‍ಪೋಸ್ಟ್ ಮೂಲಕವೇ ಕೊಡಗಿನ ಶನಿವಾರಸಂತೆಯನ್ನು ಪ್ರವೇಶಿಸಬೇಕು. ಒಳ ರಸ್ತೆಯೂ ಆನೆ ಗೇಟ್ ಮಾರ್ಗವನ್ನು ಕಿರುಬಿಳಾಹ ಗ್ರಾಮದ ಗ್ರಾಮಸ್ಥರು ಮಣ್ಣು ಸುರಿದು ಮುಚ್ಚಿದ್ದಾರೆ.