ಜಿಲ್ಲಾ ಮಟ್ಟದ ಈ ಕೆಳಗಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ವಿವಿಧ ಇಲಾಖೆಗಳು ಸಿದ್ಧಪಡಿಸಿದೆ.
ಮಾಲ್ದಾರೆ ಗ್ರಾಮ ಪಂಚಾಯ್ತಿ ಗೂಡ್ಲೂರು ಸಂಪರ್ಕ ರಸೆ ್ತ ಮಳೆ ಹಾನಿ ದುರಸ್ತಿ ರೂ. 10 ಲಕ್ಷ.
ಸಿದ್ದಾಪುರ ಗ್ರಾ.ಪಂ. ಕರಡಿಗೋಡು ಬಸವೇಶ್ವರ ದೇವಸ್ಥಾನ ರಸೆ ್ತ ಮಳೆಹಾನಿ ದುರಸ್ತಿ ರೂ. 15 ಲಕ್ಷ.
ಕಣ್ಣಂಗಾಲ ಗ್ರಾಮ ಪಂಚಾಯ್ತಿ ಹಚ್ಚಿನಾಡು ಸಂಪರ್ಕ ರಸೆ ಮಳೆಹಾನಿ ದುರಸ್ತಿ ರೂ. 12 ಲಕ್ಷ.
ಹೊಸೂರು ಗ್ರಾಮ ಪಂಚಾಯ್ತಿ ಹೊಸೂರು-ಕಾರೆಕಾಡು ರಸೆ ್ತ ಮಳೆಹಾನಿ ದುರಸ್ತಿ ರೂ. 8 ಲಕ್ಷ.
ಹೊಸೂರು ಗ್ರಾ.ಪಂ. ಕೈಕೇರಿ-ಕಳತ್ಮಾಡು-ಹೊಸಕೋಟೆ ರಸೆ ್ತ ಮಳೆಹಾನಿ ದುರಸ್ತಿ ರೂ. 10 ಲಕ್ಷ.
ಬಿಳುಗುಂದ ಗ್ರಾಮ ಪಂಚಾಯ್ತಿ ಕಳ್ಳೀರ ಬಾಣೆ ರಸೆ ್ತ ಮಳೆಹಾನಿ
ದುರಸ್ತಿ ರೂ. 8 ಲಕ್ಷ.
ಬಿಳುಗುಂದ ಗ್ರಾ.ಪಂ. ಬಿಳುಗುಂದ-ಹೊಸಕೋಟೆ
ರಸೆ ್ತ ಮಳೆಹಾನಿ ದುರಸ್ತಿ ರೂ. 10 ಲಕ್ಷ.
ಬಿಳುಗುಂದ ಗ್ರಾ.ಪಂ. ನೆಲ್ಲ್ಲಚಂಡ ರಸೆ ್ತ ಮಳೆಹಾನಿ
ದುರಸ್ತಿ ರೂ.5 ಲಕ್ಷ.