ಮಡಿಕೇರಿ, ನ. 15: ಕಾನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಡುಕಣಿ ಸಂಘಟನೆಯಿಂದ ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಡುವದರೊಂದಿಗೆ ಔಷಧಿ ವನವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬುಡುಕಣಿ ಸಂಘದ ಅಧ್ಯಕ್ಷ ಕುಂಞÂ್ಞಮಾಡ ರಮೇಶ್, ಕಾರ್ಯದರ್ಶಿ ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಕೇಚಮಾಡ ಸಿದ್ದು, ಕೆ. ಹರೀಶ್, ಸಚಿನ್, ಮಾಚಿಮಾಡ ರವೀಂದ್ರ, ಕೊಟ್ಟಂಗಡ ನಂದ, ಚೊಟ್ಟೆಕ್ಮಡ ಬಿದ್ದಪ್ಪ, ಕಟ್ಟೇಂಗಡ ಸುಜಿ, ಕುಂಞಮಾಡ ಸದಾಶಿವ, ಮಾಣ್ಯಿಂಪಂಡ ಮೋಹನ್, ರೋಶನ್ ಮುಂತಾದವರು ಭಾಗವಹಿಸಿದ್ದರು.