ಕಲಾನಿಧಿ ಪ್ರಶಸ್ತಿ

ವೀರಾಜಪೇಟೆ, ನ. ೫: ವೀರಾಜಪೇಟೆಯ ತ್ರಿವೇಣಿ ಪ್ರೌಢಶಾಲೆಯ ೫ನೇ ತರಗತಿಯ ವಿದ್ಯಾರ್ಥಿನಿ ಎಂ.ಎ. ಪುಣ್ಯಳಿಗೆ ಅಂರ‍್ರಾಷ್ಟಿçÃಯ ಮಟ್ಟದ "ಕಲಾನಿಧಿ" ಪ್ರಶಸ್ತಿ ದೊರೆತಿದೆ.

ಬೆಂಗಳೂರಿನ ಕಾಂಡೇಜಾ ನಾಟ್ಯಾಂಜಲಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿಯಿಂದ ಆಯೋಜಿಸಿದ್ದ ಅಂರ‍್ರಾಷ್ಟಿçÃಯ ಮಟ್ಟದ ಸೆಲೆಟಿಯಲ್ ಫರ್‌ಫಾರ್ಮರ್ ಅವಾರ್ಡ್ ಸ್ಪರ್ಧೆಯಲ್ಲಿ ಪುಣ್ಯಳಿಗೆ ಈ ಪ್ರಶಸ್ತಿ ಲಭಿಸಿದ್ದು ಈಕೆ ಅಂರ‍್ರಾಷ್ಟಿçÃಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ವಿದ್ಯಾರ್ಥಿನಿ ಪುಣ್ಯ ಚೆಂಬೆಬೆಳ್ಳೂರು ಗ್ರಾಮದ ಎಂ.ಎ.ಮುದ್ದು ದಿವ್ಯ ದಂಪತಿಯ ಪುತ್ರಿಯಾಗಿದ್ದು, ಇಲ್ಲಿನ ನಾಟ್ಯ ಮಯೂರಿ ನೃತ್ಯ ಶಾಲೆಯ

ವಿದು಼ಷಿ ಪ್ರೇಮಾಂಜಲಿಯವರ ಶಿಷ್ಯೆ.