ಸುಂಟಿಕೊಪ್ಪ, ಸೆ. 13: ತಲಕಾವೇರಿಗೆ ಭೇಟಿ ನೀಡಿದ್ದ ಮಹಾದ್ವಾರದ ಸ್ವಾಮೀಜಿ ಮಹಾರಾಜ್ ಬಾಬಾಮುನಿ ಅವರು ಖಾಸಗಿ ಭೇಟಿಗಾಗಿ ಸುಂಟಿಕೊಪ್ಪದ ಯು.ಎನ್. ಪಾರ್ವತಿ, ಬಿ.ಕೆ. ಪ್ರಶಾಂತ್‍ಕುಮಾರ್ ಅವರ ಮನೆಗೆ ಭೇಟಿ ನೀಡಿ ಫಲಹಾರ ಸ್ವೀಕರಿಸಿ ರಾಮೇಶ್ವರದತ್ತ ತೆರಳಿದರು.