ಗುಡ್ಡೆಹೊಸೂರು ಆ. 18: ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾದ ಮಂದಿಗೆ ಇಲ್ಲಿನ ಸಮುದಾಯಭವನದಲ್ಲಿ ಒಂದು ದಿನದ ಊಟದ ವ್ಯವಸ್ಥೆಯನ್ನು ಇಲ್ಲಿನ ಫಾಮ್ ಹೀರಾ ರೆಸಾರ್ಟ್‍ನ ಮಾಲೀಕ ಮಾಗಡೂರ್ ಕುಟುಂಬದ ಸಚಿನ್ ಏರ್ಪಡಿಸಿದ್ದರು.