ಮಡಿಕೇರಿ, ಆ. 17: ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿಯಾಗಿ ಕೆ.ವಿ. ಶ್ರೀನಿವಾಸ್, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿಯಾಗಿ ಸಿ.ಟಿ. ಜಯಕುಮಾರ್ ಇವರುಗಳನ್ನು ನೇಮಿಸಿ ಡಿಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ, ಆ. 17: ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿಯಾಗಿ ಕೆ.ವಿ. ಶ್ರೀನಿವಾಸ್, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿಯಾಗಿ ಸಿ.ಟಿ. ಜಯಕುಮಾರ್ ಇವರುಗಳನ್ನು ನೇಮಿಸಿ ಡಿಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.