ಮಡಿಕೇರಿ, ಆ. 13: ಮೂರ್ನಾಡು ಪದವಿ ಕಾಲೇಜಿನಲ್ಲಿ ನಡೆದ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ನಿವೃತ್ತ ಮುಖ್ಯೋಪಾಧ್ಯಾಯ ಪಿ. ವೆಂಕಟರಮಣ ಭಟ್ ಭಾಗವಹಿಸಿದ್ದರು.
ಕನ್ನಡದ ಹುಟ್ಟು, ಕಾಲಕಾಲಕ್ಕೆ ಬೆಳೆದು ಬಂದ ರೀತಿ ಆದ ಬದಲಾವಣೆಗಳು, ಕನ್ನಡ ನಾಡಿನ ಹಿರಿಮೆಗಳ ಕುರಿತು ಮಾತನಾಡಿದರು. ವಿವಿಧ ಘಟ್ಟದ ಕವಿಗಳು ಮತ್ತು ಕೃತಿಗಳ ಪರಿಚಯ ಮಾಡಿಕೊಟ್ಟರು.