ವೀರಾಜಪೇಟೆ, ಆ. 13: ವೀರಾಜಪೇಟೆ ಬಳಿಯ ಐಮಂಗಲ ಗ್ರಾಮದಲ್ಲಿ ಕಾಫಿ ತೋಟದ ಮೇಲೆ ಈಚೆಗೆ ಬಿದ್ದ ಭಾರೀ ಮಳೆಯ ಪರಿಣಾಮ ವಾಗಿ ಪಕ್ಕದ ಬೆಟ್ಟ ಕುಸಿದು ಕಾಫಿ ಗಿಡಗಳು, ಕರಿಮೆಣಸು ಗಿಡಗಳು ನಾಶಗೊಂಡು ನಷ್ಟ ಉಂಟಾಗಿದ್ದು, ಇಲ್ಲಿನ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ.
ವೀರಾಜಪೇಟೆ, ಆ. 13: ವೀರಾಜಪೇಟೆ ಬಳಿಯ ಐಮಂಗಲ ಗ್ರಾಮದಲ್ಲಿ ಕಾಫಿ ತೋಟದ ಮೇಲೆ ಈಚೆಗೆ ಬಿದ್ದ ಭಾರೀ ಮಳೆಯ ಪರಿಣಾಮ ವಾಗಿ ಪಕ್ಕದ ಬೆಟ್ಟ ಕುಸಿದು ಕಾಫಿ ಗಿಡಗಳು, ಕರಿಮೆಣಸು ಗಿಡಗಳು ನಾಶಗೊಂಡು ನಷ್ಟ ಉಂಟಾಗಿದ್ದು, ಇಲ್ಲಿನ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ.