ಮಡಿಕೇರಿ - ಸಿದ್ದಾಪುರ ರಸ್ತೆಯ ಅಬ್ಯಾಲ ಬಳಿಯ ಜಲಪಾತ ಹಾಲ್ನೊರೆಯೊಂದಿಗೆ ಧುಮ್ಮಿಕ್ಕುತ್ತಾ ಆಕರ್ಷಿಸುತ್ತಿದೆ.

-ಕುಟ್ಟಂಡ ಅಜಿತ್, ಪಾಲಿಬೆಟ್ಟ

ಗದ್ದೆ ಜಲಾವೃತ

ಮಡಿಕೇರಿ-ಭಾಗಮಂಡಲ ರಸ್ತೆಯ ಚೇರಂಬಾಣೆ ಬಳಿ ನದಿ ನೀರು ಉಕ್ಕಿ ಹರಿದು ಗದ್ದೆಗಳು ಜಲಾವೃತಗೊಂಡಿವೆ. -ವಿ.ವಿ. ಪ್ರಕಾಶ್, ಮಡಿಕೇರಿ.

ಮುಕ್ಕೋಡ್ಲುವಿನಲ್ಲಿ ನದಿ ನೀರು ತುಂಬಿ ಸೇತುವೆ ಮೇಲೆ ಹರಿಯುತ್ತಿದೆ

-ಇಸ್ಮಾಯಿಲ್ ಕಂಡಕರೆಮಡಿಕೇರಿ-ಕಾಲೂರು ರಸ್ತೆಯ ಸೀತಾರಾಮಪಾಟಿ ಬಳಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಪಿ.ಡಿ.ಓ., ಗ್ರಾಮಲೆಕ್ಕಿಗರು ಪರಿಶೀಲಿಸಿ, ತೆರವು ಕಾರ್ಯ ನಡೆದಿದೆ. -ಬೈಮನ ವಿನ್ಸಿ, ಮಡಿಕೇರಿ.

ತಡೆಗೋಡೆಗೆ ಅಪಾಯ

ಮಡಿಕೇರಿ-ಕಾಲೂರು ರಸ್ತೆಯ ಸೀತಾರಾಮಪಾಟಿ ಬಳಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಪಿ.ಡಿ.ಓ., ಗ್ರಾಮಲೆಕ್ಕಿಗರು ಪರಿಶೀಲಿಸಿ, ತೆರವು ಕಾರ್ಯ ನಡೆದಿದೆ. -ಬೈಮನ ವಿನ್ಸಿ, ಮಡಿಕೇರಿ.

ತಡೆಗೋಡೆಗೆ ಅಪಾಯ

ಮಡಿಕೇರಿ - ಸೋಮವಾರಪೇಟೆ ಮುಖ್ಯ ರಸ್ತೆ ಕಾಂಡನಕೊಲ್ಲಿಯಲ್ಲಿ ಹೊಸ ಚರಂಡಿಯ ಮೇಲೆ ಮರ ಬಿದ್ದ ಪರಿಣಾಮ ನೀರು ರಸ್ತೆಯಲ್ಲಿ ಹರಿದು ರಸ್ತೆ ಸಮೀಪದ ತಡೆಗೋಡೆ ಅಪಾಯದಲ್ಲಿದೆ. - ಇಸ್ಮಾಯಿಲ್