ನಾಪೆÉÇೀಕ್ಲು, ಜೂ. 20: ಪೆÇನ್ನಂಪೇಟೆಯಲ್ಲಿ ನಡೆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿ ನಮ್ಮೆಯಲ್ಲಿ ಗುರುಕಾರೋಣ ವೇಷ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಕಕ್ಕಬೆ ಯವಕಪಾಡಿ ಗ್ರಾಮದ ಪನ್ನಂಗಾಲ ಐನಮಂಡ ರಮೇಶ್ ರಘುಪತಿ ಅವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.