ಮಡಿಕೇರಿ, ಏ. 1 : ನಗರದ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿದೆÉÉ.
ಭಕ್ತರಿಗೆ ಅಂದು ಬೆಳಿಗ್ಗೆ 6.30 ರಿಂದ 12ರವರೆಗೆ ಹಾಗೂ ಸಂಜೆ 5 ರಿಂದ 8ರವರೆಗೆ ಬೇವು-ಬೆಲ್ಲ, ಸಿಹಿಬೂಂದಿ ಪ್ರಸಾದ ವಿನಿಯೋಗ ನಡೆÀಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.