ಮಡಿಕೇರಿ, ಮಾ.14: ಕಾಫಿ ಬೆಳೆ ಕುರಿತು ವಿಚಾರ ಸಂಕಿರಣವು ತಾ.15 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ವಿಭಾಗದಲ್ಲಿ ನಡೆಯಲಿದೆ. ಕಾಫಿ ಮಂಡಳಿ ನಿರ್ದೇಶಕರಾದ ರಘುರಾಮನ್ ಹಾಗೂ ವಿಜ್ಞಾನಿಗಳು ಇತರರು ಪಾಲ್ಗೊಳ್ಳಲಿದ್ದಾರೆ.
ಮಡಿಕೇರಿ, ಮಾ.14: ಕಾಫಿ ಬೆಳೆ ಕುರಿತು ವಿಚಾರ ಸಂಕಿರಣವು ತಾ.15 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ವಿಭಾಗದಲ್ಲಿ ನಡೆಯಲಿದೆ. ಕಾಫಿ ಮಂಡಳಿ ನಿರ್ದೇಶಕರಾದ ರಘುರಾಮನ್ ಹಾಗೂ ವಿಜ್ಞಾನಿಗಳು ಇತರರು ಪಾಲ್ಗೊಳ್ಳಲಿದ್ದಾರೆ.